ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 24 May, 2010

ಯಾರಿಗೆ ಯಾರುಂಟು ಎರವಿನ ಸಂಸಾರ....

....ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ!

ಮಂಗಳೂರು ವಿಮಾನ ನಿಲ್ದಾಣದ ಬಳಿ ಶನಿವಾರ ನಡೆದ ಅಪಘಾತ ದುರಾದೃಷ್ಟಕರ, ಘೋರ.

ಮೃತರ ಆತ್ಮಕ್ಕೆ ಶಾಂತಿ
ಕುಟುಂಬಿಕರಿಗೆ ಧೈರ್ಯ
ಉಳಿದವರಿಗೆ ನೆಮ್ಮದಿ
ಸಹಕರಿಸಿದವರಿಗೆ ಶುಭ
ಕೋರುತ್ತಾ....


ಅದೃಶ್ಯ ಶಕ್ತಿ ಈ ಲೋಕವನ್ನು ನಡೆಸುತ್ತಿರುವ ರೀತಿ ನಮ್ಮಳವಿಗೆ ಬಾರದಿದೆಯಾದರೂ ಆ ಶಕ್ತಿಗೆ ಶರಣು ಶರಣು.